Sunday, April 20, 2025
Homeಸುದ್ದಿಗಳುಸಕಲೇಶಪುರನಾಳೆ ಆಚಂಗಿ ಉಳಿಸಿ ಹೋರಾಟ ಸಮಿತಿ ಸಭೆ: ಸಭೆಗೆ ಸಿಮೆಂಟ್ ಮಂಜು ಭಾಗಿ ಹಿನ್ನಲೆ ಗ್ರಾಮಸ್ಥರು...

ನಾಳೆ ಆಚಂಗಿ ಉಳಿಸಿ ಹೋರಾಟ ಸಮಿತಿ ಸಭೆ: ಸಭೆಗೆ ಸಿಮೆಂಟ್ ಮಂಜು ಭಾಗಿ ಹಿನ್ನಲೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಅಭಿಷೇಕ್ ಮನವಿ.

ನಾಳೆ ಆಚಂಗಿ ಉಳಿಸಿ ಹೋರಾಟ ಸಮಿತಿ ಸಭೆ: ಸಭೆಗೆ ಸಿಮೆಂಟ್ ಮಂಜು ಭಾಗಿ ಹಿನ್ನಲೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಅಭಿಷೇಕ್ ಮನವಿ.

ಸಕಲೇಶಪುರ : ಅಮಾಯಕ ಗ್ರಾಮಸ್ತರು ತಲೆ ತಲಾಂತರದಿಂದ ವಾಸಿಸುತ್ತಿರುವ ಭೂಮಿಯನ್ನು ತಾಲೂಕು ಆಡಳಿತ ಕಿತ್ತು ಕೊಳ್ಳಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಜನತೆಯ ಸಂಕಷ್ಟವನ್ನು ಅರಿತು ನಾಳೆ ಭಾನುವಾರ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಕ್ಷೇತ್ರದ ಜನಪ್ರಿಯ ಶಾಸಕ ಸಿಮೆಂಟ್ ಮಂಜು ಆಚಂಗಿ ಉಳಿಸಿ ಹೋರಾಟ ಸಮಿತಿಯ ಕರೆ ಮೇರೆಗೆ ಆಚಂಗಿ ಗ್ರಾಮದಲ್ಲಿ ಗ್ರಾಮಸ್ಥರ ಜೊತೆ ಸಭೆ ನಡೆಸಲಿದ್ದಾರೆ. ಆಚಂಗಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಚಂಗಿ ಉಳಿಸಿ ಹೋರಾಟ ಸಮಿತಿಯ ಮುಖಂಡ ಅಭಿಷೇಕ್ ಮನವಿ ಮಾಡಿದ್ದಾರೆ.

RELATED ARTICLES
- Advertisment -spot_img

Most Popular