Saturday, April 19, 2025
Homeಸುದ್ದಿಗಳುಸಕಲೇಶಪುರಹೆತ್ತೂರಿನಲ್ಲಿ ನಡೆಯುವ ಜಿಲ್ಲಾ ಕಸಪಾ ಸಮ್ಮೇಳನ ಅಧ್ಯಕ್ಷರಾಗಿ ಶೈಲಜಾ ಹಾಸನ್ ಆಯ್ಕೆ 

ಹೆತ್ತೂರಿನಲ್ಲಿ ನಡೆಯುವ ಜಿಲ್ಲಾ ಕಸಪಾ ಸಮ್ಮೇಳನ ಅಧ್ಯಕ್ಷರಾಗಿ ಶೈಲಜಾ ಹಾಸನ್ ಆಯ್ಕೆ 

ಹೆತ್ತೂರಿನಲ್ಲಿ ನಡೆಯುವ ಜಿಲ್ಲಾ ಕಸಪಾ ಸಮ್ಮೇಳನ ಅಧ್ಯಕ್ಷರಾಗಿ ಶೈಲಜಾ ಹಾಸನ್ ಆಯ್ಕೆ 

ಸಕಲೇಶಪುರ:ಹಾಸನ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಮಾರ್ಚ್ 23 ಮತ್ತು 24 -2024ರಂದು ನಡೆಯಲಿದ್ದು 

ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಶೈಲಜಾ ಹಾಸನ್ ಅವರು ಆಯ್ಕೆಗೊಂಡಿದ್ದಾರೆ.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಲಾಗಿದೆ.

*ಸಕಲೇಶಪುರದ ಸೊಸೆಗೆ

ಸಮ್ಮೇಳನ ಅಧ್ಯಕ್ಷ ಪಟ್ಟ* 

ಶೈಲಜಾ ಹಾಸನ್ ರಾಜ್ಯದ ಪ್ರಮುಖ ಲೇಖಕಿಯಾಗಿದ್ದು ಸಕಲೇಶಪುರ ತಾಲ್ಲೂಕಿನ ಜಂಬರಡಿ ಗ್ರಾಮದ ಗಂಗಾಧರ್ ಅವರನ್ನು 1988 ರಲ್ಲಿ ವಿವಾಹ ಆಗಿದ್ದಾರೆ, ಹಾಸನ ನಗರದ ನಂಜುಂಡ ಶೆಟ್ರು ಮತ್ತು ಶಾರದಮ್ಮ ಅವರ ಏಕ ಮಾತ್ರ ಪುತ್ರಿ ಶೈಲಜಾ ಹಾಸನ್ ಅವರು ಪ್ರಸ್ತುತ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

RELATED ARTICLES
- Advertisment -spot_img

Most Popular