Sunday, April 20, 2025
Homeಸುದ್ದಿಗಳುಸಕಲೇಶಪುರಕಿಡಿಗೇಡಿಗಳಿಂದ ಹಣ್ಣಿನ ಅಂಗಡಿಗಳಿಗೆ ಬೆಂಕಿ: ವೈಯುಕ್ತಿಕ ಧನ ಸಹಾಯ ನೀಡಿದ ಶಾಸಕ ಸಿಮೆಂಟ್ ಮಂಜು

ಕಿಡಿಗೇಡಿಗಳಿಂದ ಹಣ್ಣಿನ ಅಂಗಡಿಗಳಿಗೆ ಬೆಂಕಿ: ವೈಯುಕ್ತಿಕ ಧನ ಸಹಾಯ ನೀಡಿದ ಶಾಸಕ ಸಿಮೆಂಟ್ ಮಂಜು

ಕಿಡಿಗೇಡಿಗಳಿಂದ ಹಣ್ಣಿನ ಅಂಗಡಿಗಳಿಗೆ ಬೆಂಕಿ: ವೈಯುಕ್ತಿಕ ಧನ ಸಹಾಯ ನೀಡಿದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಪಟ್ಟಣದ ಬಿ. ಎಂ ರಸ್ತೆ ಮಂಜರಾಬಾದ್ ಕ್ಲಬ್ ಎದುರಿನ ರಘು ಹಾಗೂ ಲತಾ ಎಂಬುವರ ಹಣ್ಣಿನ ಅಂಗಡಿ ಗಳಿಗೆ ರಾತ್ರಿ 12.45ರ ಸಮಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಾಕಿದ್ದರಿಂದ ಅಂಗಡಿಗಳು ಸುಟ್ಟು ಹೋಗಿದೆ.ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ಧಾರೆ.ಪಟ್ಟಣ ಪೊಲೀಸರು‌ ಘಟನೆ ಸ್ಥಳಕ್ಕೆ ತೆರಳಿ ತನಿಖೆ ‌ನಡೆಸುತ್ತಿದ್ದಾರೆ. ಜೆರಾಕ್ಸ್ ಅಂಗಡಿಯ ಯುವಕನೋರ್ವ ಈ ಕೃತ್ಯ ವೆಸಗಿದ್ದಾನೆಂದು ಅಂಗಡಿ ಮಾಲೀಕ ರಘು ಆರೋಪಿಸಿದ್ದಾರೆ. ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿ ಎರಡು ಅಂಗಡಿಗಳ ಮಾಲೀಕರಿಗೆ ವೈಯುಕ್ತಿಕವಾಗಿ ತಲಾ 5000ರೂ ನೀಡುವ ಮುಖಾಂತರ ಬೀದಿ ಬದಿ ವ್ಯಾಪಾರಿಗಳ ನೆರವಿಗೆ ನಿಂತಿದ್ದಾರೆ.

RELATED ARTICLES
- Advertisment -spot_img

Most Popular