Sunday, April 20, 2025
Homeಕ್ರೈಮ್ಕ್ಯಾಮನಹಳ್ಳಿಯಲ್ಲಿ ಶ್ರೀಗಂಧದ ಮರ ಕಳವು.

ಕ್ಯಾಮನಹಳ್ಳಿಯಲ್ಲಿ ಶ್ರೀಗಂಧದ ಮರ ಕಳವು.

ಕ್ಯಾಮನಹಳ್ಳಿಯಲ್ಲಿ ಶ್ರೀಗಂಧದ ಮರ ಕಳವು.

 ಗ್ರಾಮ ಪಂಚಾಯಿತಿ ಸದಸ್ಯೆ ಭವ್ಯ ಸುರೇಂದ್ರ ಮನೆ ಮುಂದಿದ್ದ ಗಂಧದ ಮರ.

ಸಕಲೇಶಪುರ: ತಾಲೂಕಿನ ಹಾನಬಾಳು ಹೋಬಳಿ ಕ್ಯಾಮನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾಮನಹಳ್ಳಿ ಕಳೆದ ರಾತ್ರಿ ಶ್ರೀಗಂಧದ ಮರ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಗ್ರಾಮದ ಪಂಚಾಯಿತಿ ಸದಸ್ಯರಾದ ಭವ್ಯ ಸುರೇಂದ್ರ ರವರ ಮನೆಯ ಮುಂಭಾಗವಿದ್ದ ಬೃಹತ್ ಶ್ರೀಗಂಧದ ಮರವನ್ನು ಮರಗಳ್ಳರು ಶಬ್ದ ಬಾರದ ರೀತಿಯಲ್ಲಿ ಮರವನ್ನು ತುಂಡರಿಸಿ ತೆಗೆದುಕೊಂಡು ಹೋಗಿದ್ದಾರೆ. ಘಟನೆ ಸಂಭಂದ ಭವ್ಯ ಪತಿ ಸುರೇಂದ್ರರವರು ಅರಣ್ಯ ಇಲಾಖೆಗೆ ಗಮನಕ್ಕೆ ತಂದಿದ್ದಾರೆ.

RELATED ARTICLES
- Advertisment -spot_img

Most Popular