Sunday, April 20, 2025
Homeಸುದ್ದಿಗಳುಸಕಲೇಶಪುರವೀರಯೋಧ ಎ.ಕೆ ಸಾಗರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಶಾಸಕ ಸಿಮೆಂಟ್ ಮಂಜು

ವೀರಯೋಧ ಎ.ಕೆ ಸಾಗರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಶಾಸಕ ಸಿಮೆಂಟ್ ಮಂಜು

ವೀರಯೋಧ ಎ.ಕೆ ಸಾಗರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ : ಕಾರ್ಗಿಲ್ ಯುದ್ಧದಲ್ಲಿ ವೀರ ವೀರ ಮರಣ ಹೊಂದಿದ ತಾಲೂಕಿನ ಆಡುವಳ್ಳಿ ಗ್ರಾಮದ ಎ.ಕೆ ಸಾಗರ್ ಪ್ರತಿಮೆಗೆ ಶುಕ್ರವಾರ ಶಾಸಕ ಸಿಮೆಂಟ್ ಮಂಜುನಾಥ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಯೋಧ ಸಾಗರವರ ಹುತಾತ್ಮ ದಿನವಾದ ಎಂದು ಶಾಸಕರು ಗೌರವ ಸಲ್ಲಿಸಿ ಯೋಧನ ಸಾಧನೆಯನ್ನು ಸ್ಮರಣೆ ಮಾಡಿಕೊಂಡರು.

RELATED ARTICLES
- Advertisment -spot_img

Most Popular