Sunday, April 20, 2025
Homeಸುದ್ದಿಗಳುಸಕಲೇಶಪುರಡಿ.ಡಿ.ಪಿ.ಐ ಯವರಿಂದ ನೂತನ ಶಾಸಕ ಸಿಮೆಂಟ್ ಮಂಜು ಗೆ ಅಭಿನಂದನೆ.

ಡಿ.ಡಿ.ಪಿ.ಐ ಯವರಿಂದ ನೂತನ ಶಾಸಕ ಸಿಮೆಂಟ್ ಮಂಜು ಗೆ ಅಭಿನಂದನೆ.

ಡಿ.ಡಿ.ಪಿ.ಐ ಯವರಿಂದ ನೂತನ ಶಾಸಕ ಸಿಮೆಂಟ್ ಮಂಜು ಗೆ ಅಭಿನಂದನೆ.

ಸಕಲೇಶಪುರ : ಸಾರ್ವಜನಿಕ ಶಿಕ್ಷಣ ಇಲಾಖೆ ಹಾಸನ ಉಪ ನಿರ್ದೇಶಕರಾದ ಕೆ. ಎಂ ಪ್ರಕಾಶ್ ಅವರಿಂದ ಸಕಲೇಶಪುರ,ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಎಸ್.ಮಂಜುನಾಥ್ ಅವರಿಗೆ ಹೂಗುಚ್ಚ ನೀಡುವ ಮೂಲಕ ಶುಭಾಶಯ ಕೋರಿದರು.

ಇಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದ್ದ ತಾಲೂಕು ಮಟ್ಟದ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪ್ರಕಾಶ್ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶುಭ ಕೋರಿದರು.

 ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular