Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ನಿಧನ ಸುದ್ದಿ

ಸಕಲೇಶಪುರ : ನಿಧನ ಸುದ್ದಿ

ಸಕಲೇಶಪುರ ಸಂತ ಜೋಸೆಫರ ಶಾಲೆಯ ಶಿಕ್ಷಕರಾದ ಕೀರ್ತಿ‌ರವರ ತಂದೆ ಬೊಮ್ಮಣ್ಣ(ರಾಮೇಗೌಡ) ಇಂದು ಬೆಳಗಿನ ಜಾವ ನಿಧನರಾಗಿರುತ್ತಾರೆಂದು ಕುಟುಂಬದವರು ತಿಳಿಸುರುತ್ತಾರೆ. ಇವರ ಕುಟುಂಬ ವರ್ಗಕ್ಕೆ ಆಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಮತ್ತು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸರಕಾರಿ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕ ಶಿಕ್ಷಕಿಯರ ವೃಂದವು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಮೃತರ ಅಂತಿಮ ಸಂಸ್ಕಾರವು ಇಂದು ಮಧ್ಯಾಹ್ನದ ನಂತರ ಅವರ ಸ್ವಗ್ರಾಮವಾದ ತಾಲೂಕಿನ ಕಳಲೆಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿರುತ್ತದೆ

RELATED ARTICLES
- Advertisment -spot_img

Most Popular