Friday, April 18, 2025
Homeಸುದ್ದಿಗಳುಸಕಲೇಶಪುರಯಡಿಯೂರಪ್ಪನವರಿಗೆ ಬೃಹತ್ ಹಾರ ಹಾಕಿ ಸ್ವಾಗತ ಕೋರಿದ ಪುನೀತ್ ಅರೆಕೆರೆ.

ಯಡಿಯೂರಪ್ಪನವರಿಗೆ ಬೃಹತ್ ಹಾರ ಹಾಕಿ ಸ್ವಾಗತ ಕೋರಿದ ಪುನೀತ್ ಅರೆಕೆರೆ.

ಯಡಿಯೂರಪ್ಪನವರಿಗೆ ಬೃಹತ್ ಹಾರ ಹಾಕಿ ಸ್ವಾಗತ ಕೋರಿದ ಪುನೀತ್ ಅರೆಕೆರೆ.

ಸಕಲೇಶಪುರ : ಮೂಲತಃ ಸಕಲೇಶಪುರ ತಾಲೂಕು, ಅರೆಕೆರೆ ಗ್ರಾಮದ ಪುನೀತ್ ರವರು ಬೆಂಗಳೂರಿನಲ್ಲಿ ಉದ್ಯಮಿಯಾಗಿ ಬೆಳೆದಿದ್ದು ಜೊತೆಗೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು.

 ಇಂದು ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುನಾಥ್ ಪರವಾಗಿ ಪ್ರಚಾರ ನಡೆಸಲು ತಾಲೂಕಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಪುನೀತ್ ರವರು 300 ಕೆಜಿ ತೂಕದ 18 ಅಡಿ ಉದ್ದದ ಬೃಹತ್ ಜೋಳದ ಹಾರವನ್ನು ಸಮರ್ಪಿಸಿ ಸ್ವಾಗತ ಕೋರಿದರು. ಇದೇ ವೇಳೆ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಸಿಮೆಂಟ್ ಮಂಜುನಾಥ್ ರವರಿಗೆ ಬಲ ತುಂಬಿದರು.

RELATED ARTICLES
- Advertisment -spot_img

Most Popular