Tuesday, January 27, 2026
Homeಸುದ್ದಿಗಳುಸಕಲೇಶಪುರಸಿಮೆಂಟ್ ಮಂಜುನಾಥ್ ಪರವಾಗಿ ಸಿ. ಟಿ ರವಿ ಕ್ಯಾಪೇನ್

ಸಿಮೆಂಟ್ ಮಂಜುನಾಥ್ ಪರವಾಗಿ ಸಿ. ಟಿ ರವಿ ಕ್ಯಾಪೇನ್

ಸಕಲೇಶಪುರ :ಸಿಮೆಂಟ್ ಮಂಜು ಪರ ಸಿ. ಟಿ ರವಿ ಕ್ಯಾಪೇನ್

ಸಕಲೇಶಪುರ : ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜುನಾಥ್ ಪರವಾಗಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಂಗಳವಾರ ಮುಂಜಾನೆ ಎಂದರೆ ಕ್ಯಾಂಪೇನ್ ಶುರು ಮಾಡಿದ್ದಾರೆ.

ತಾಲ್ಲೂಕಿನ ವಳಲಹಳ್ಳಿ ಕೂಡಿಗೆ ಯಿಂದ ಪ್ರಚಾರ ಕಾರ್ಯ ಆರಂಭಿಸಿದ್ದು ಹೆತ್ತೂರು, ವಣಗೂರು ಮುಂತಾದ ಸ್ಥಳಗಳಲ್ಲಿ ಸಿಮೆಂಟ್ ಮಂಜುನಾಥ್ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಸಿ.ಟಿ ರವಿ ಅವರಿಗೆ ಬಿಜೆಪಿ ಮುಖಂಡ ಸಿದ್ದೇಶ್ ನಾಗೇಂದ್ರ ಹಾಗೂ ತಾಲೂಕು ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

RELATED ARTICLES
- Advertisment -spot_img

Most Popular