Saturday, April 19, 2025
Homeಕ್ರೈಮ್ಸಕಲೇಶಪುರ : ಕಾರಿಗೆ ಲಾರಿ ಡಿಕ್ಕಿ : ಲಾರಿ ಸಮೇತ ಚಾಲಕ ಪರಾರಿ.

ಸಕಲೇಶಪುರ : ಕಾರಿಗೆ ಲಾರಿ ಡಿಕ್ಕಿ : ಲಾರಿ ಸಮೇತ ಚಾಲಕ ಪರಾರಿ.

ಸಕಲೇಶಪುರ : ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಐವರು ಯುವಕರಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿರುವ ಘಟನೆ ನೆಡೆದಿದೆ.
ಪಟ್ಟಣದ ಕೊಲ್ಲಹಳ್ಳಿ ಸಮೀಪ ನಂದಿ ಕ್ರಾಸ್ ನಲ್ಲಿ ಅಪಘಾತ ನಡೆದಿದ್ದು. ಡಿಕ್ಕಿ ಹೊಡೆದ ಲಾರಿ ಸ್ಥಳದಲ್ಲಿ ನಿಲ್ಲಿಸದೆ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿಯು ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ

RELATED ARTICLES
- Advertisment -spot_img

Most Popular