Monday, April 14, 2025
Homeಸುದ್ದಿಗಳುಬೆಳೆ ಹಾನಿ : ಶುಕ್ರವಾರ ದಿಂದ ಅರ್ಜಿ ಸ್ವೀಕಾರ

ಬೆಳೆ ಹಾನಿ : ಶುಕ್ರವಾರ ದಿಂದ ಅರ್ಜಿ ಸ್ವೀಕಾರ

ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಎಲ್ಲಾ ಹೋಬಳಿಗಳ ರೈತರಿಂದ ಅರ್ಜಿ ಸ್ವೀಕರಿಸಲು ಸಹಾಯಕ ಕಮಿಷನರ್ ಪ್ರತೀಕ್ ಬಾಯಲ್ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಅರ್ಜಿಯನ್ನು ಬೆಳೆಗಾರರ ಸಂಘ, ಕಾಫಿ ಬೋರ್ಡ್, ತೋಟಗಾರಿಕಾ ಇಲಾಖೆ, ಗ್ರಾಮ ಕರಣಿಕರಲ್ಲಿ ಸಲ್ಲಿಸಲು ತಿಳಿಸಿದ್ದಾರೆ ಎಂದು ತಹಸೀಲ್ದಾರ್ ಜೈ ಕುಮಾರ್ ಮಲ್ನಾಡ್ ಶಾಡೋ. ಕಾಂ ಗೆ ತಿಳಿಸಿದ್ದಾರೆ.

ಶುಕ್ರವಾರದಿಂದ ಅರ್ಜಿ ಸ್ವೀಕಾರ ಮಾಡಲಾಗುವುದು ಎಂದು ತಿಳಿದು ಬಂದಿದೆ

RELATED ARTICLES
- Advertisment -spot_img

Most Popular