Monday, March 24, 2025
Homeಸುದ್ದಿಗಳುಸಕಲೇಶಪುರಬಿಜೆಪಿ ಮೌನ ಮೆರವಣಿಗೆ

ಬಿಜೆಪಿ ಮೌನ ಮೆರವಣಿಗೆ

ಸಕಲೇಶಪುರ ಮಂಡಲ ಬಿಜೆಪಿ ನೇತೃತ್ವದಲ್ಲಿ ಆಗಸ್ಟ್ 14 ರಂದು ಸಾಯಂಕಾಲ ವಿಭಜನ್ ವಿಭಿಷಿಕ ಸ್ಮೃತಿ ದಿವಸ ಕರಾಳ ದಿನ ಮೌನ ಮೆರವಣಿಗೆ ಯು ನಡೆಯಿತು.

ಬಿಜೆಪಿ ಪಕ್ಷದ ಕಚೇರಿ ಇರುವ ಅಶೋಕ ರಸ್ತೆಯಿಂದ ಆರಂಭಗೊಂಡ ಮೆರವಣಿಗೆಯು ಬ್ರಾಹ್ಮಣರ ಬೀದಿಯಾಗಿ, ಹಳೆ ಬಸ್ ಸ್ಟಾಂಡ್ ಮೂಲಕ ಸಾಗಿ ಪುನಃ ಪಕ್ಷದ ಕಚೇರಿಯ ಬಳಿ ಸಮಾಪನಗೊಂಡಿತು.

ಮಂಡಲ ಅಧ್ಯಕ್ಷ ಮಂಜುನಾಥ್ ಸಂಘಿ ಹಾಗೂ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳು ಈ ಮೆರವಣಿಗೆ ಯಲ್ಲಿ ಪಾಲ್ಗೊಂಡರು.

RELATED ARTICLES
- Advertisment -spot_img

Most Popular